Saturday, March 31, 2012


ಮನವೇಕೋ ಭಾರ, ಕಣ್ಣಂಚೂ ಒದ್ದೆ
ಹೊಟ್ಟೆಯಲೂ ಸಂಕಟ, ತಲೆಯಲಿ ತಾಕಲಾಟ
ಬಯಸಿ ಬಯಸಿ ಪಡೆದುದು ಮತ್ತೋರ್ವರ ಸೊತ್ತು
ಅದ ಪಡೆಯಲು ಇಷ್ಟೆಲ್ಲಾ ಕಸರತ್ತು
ಆರಾರ ಶಾಪ-ನಿಟ್ಟುಸಿರು ತಗಲುತ್ತದೆಯೋ
ಬದುಕಿನ ಬಂಡಿ ಹೇಗೆ ಗುರಿ ಮುಟ್ಟುತ್ತದೆಯೋ

No comments:

Post a Comment