Monday, March 19, 2012

ಈಚೆಗೆ ಓದಿ ಮುಗಿಸಿದ್ದು.

ಕಂಬಾರರ ’ಶಿಖರಸೂರ್ಯ’, ಸೂರ್ಯನಾರಾಯಣ ಚಡಗರ ’ ಮನೆತನ ’, ಜಯಂತರ ’ಚಾರ್ ಮಿನಾರ್ ’, ಬೆಳೆಗೆರೆಯವರ ’ ರೇಷ್ಮೆ ರುಮಾಲು ’ , ಮಿತ್ರಾ ಅವರ ’ಮಾಯಕದ ಸತ್ಯ’ ಮತ್ತೆ ಗೋಪಾಲಕೃಷ್ಣ ಪೈ ಅವರ’ ಮೂರು ಮತ್ತಿಷ್ಟು’ ಈಚೆಗೆ ಓದಿ ಮುಗಿಸಿದ್ದು...ಮತ್ತಷ್ಟು ಬಾಕಿ ಇವೆ ಸಂಗ್ರಹದಲ್ಲಿ ಮುಗಿಸಲು! :) ಪುಸ್ತಕಕಿಂತ ಒಳ್ಳೆ ಗೆಳೆಯರಾರು ? ಪ್ರಪಂಚ ಮರೆಸಿಬಿಡುತ್ತವೆ.

No comments:

Post a Comment